Online
Voting
    MY NEWS Page MY SURVEY Page MY STOCK Page
TITLE : ಪರಮ ಪೂಜ್ಯ ಶ್ರೀ ಅಯ್ಯಪ್ಪ ತಾತನವರ ನೇತೃತ್ವದಲ್ಲಿ ಹೀರಾ (ವಜ್ರ) ಗ್ರಾಮದಲ್ಲಿ| ವಿಜಯ ದಶಮಿ ದಸರೋತ್ಸವ ಕಾರ್ಯಕ್ರಮವು ಅದ್ದೂರಿಯಾಗಿ ಜರುಗಿತು

VISITORS : 5299

Share
Published Date : 2023-10-30 11:14:34
Last Updated On :
News Category : DEVOTIONAL
News Location ADDRESS :   
CITY : SIRAVAR ,
STATE : कर्नाटक , 
COUNTRY : भारत


   See Below with more Details



TITLE : ಪರಮ ಪೂಜ್ಯ ಶ್ರೀ ಅಯ್ಯಪ್ಪ ತಾತನವರ ನೇತೃತ್ವದಲ್ಲಿ ಹೀರಾ (ವಜ್ರ) ಗ್ರಾಮದಲ್ಲಿ| ವಿಜಯ ದಶಮಿ ದಸರೋತ್ಸವ ಕಾರ್ಯಕ್ರಮವು ಅದ್ದೂರಿಯಾಗಿ ಜರುಗಿತು

DESCRIPTION :
ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಹೀರಾ (ವಜ್ರ) ಗ್ರಾಮದಲ್ಲಿ ಪರಮ ಪೂಜ್ಯ ಶ್ರೀ ಅಯ್ಯಪ್ಪ ತಾತನವರ ನೇತೃತ್ವದಲ್ಲಿ ಜಂಬೂ ಸವಾರಿ ಕಾರ್ಯಕ್ರಮವು ತುಂಬಾ ಶಾಂತಿಯುತವಾಗಿ ಜರುಗಿತು.
1008 ಮುತೈದಿ ಸುಮಂಗಲಿಯರಿಗೆ ಉಡಿತುಂಬುವ ಕಾರ್ಯಕ್ರಮದ ಮುಕಾಂತರ 1008 ಮುತೈದಿ ಸುಮಂಗಲಿಯರಿಂದ ಕಳಸೋತ್ಸವ ಮೆರವಣಿಗೆ ಮೂಲಕ ಶ್ರೀ ದೇವಿ ರಾಜರಾಜೇಶ್ವರಿ ಶಿವನುಭವ ಮಂಟಪ ಶ್ರೀ ಗುರು ಸಿದ್ದರಾಮೇಶ್ವರ
ಸುಕ್ಷೇತ್ರ ಶ್ರೀ ಮಠದಿಂದ ಶ್ರೀ ಶ್ರೀ ಶ್ರೀ ಪವಾಡ ಪುರುಷ ಪೂಜ್ಯ ಶ್ರೀ ಶ್ರೀ ಶ್ರೀ ಅಯ್ಯಪ್ಪ ತಾತನವರ ಕತೃಗದ್ದುಗೆಯವರಿಗೆ ಜಂಬೂ ಸವಾರಿ ಶ್ರೀ ಗಜ ಲಕ್ಷ್ಮಿ ಐರಾವತ ಅಂಬಾರಿ ಮೇಲೆ ಶ್ರೀ ದೇವಿ
ರಾಜರಾಜೇಶ್ವರಿ ಮೂರ್ತಿಯ ಮೆರವಣಿಗೆ ನಡೆಯಿತು.
ಸರ್ಕಾರ ಆದೇಶದ ಪ್ರಕಾರ ಕಾನೂನಿನ ನಿಯಮನುಸಾರವಾಗಿ ಕಾರ್ಯಕ್ರಮ ಶ್ರೀ ಮಠದಲ್ಲಿ ನಡೆಯಿತು.
ಶ್ರೀ ಮಠದ ಸದ್ಭಾಕ್ತರಿಂದ ಹೂವಿನ ಮೆರವಣಿಗೆಯ ಪಲ್ಲಕ್ಕಿ ಮಹೋತ್ಸವ ಅಲಂಕಾರದಿಂದ ಮತ್ತು ಡೊಳ್ಳು, ವಾದ್ಯ ಮೇಳಗಳಿಂದ ವಿಜೃಂಭಣೆ ಸಡಗರಿಂದ ಲಕ್ಷಾಂತರ ಸದ್ಭಾಕ್ತರು ಬೋಪಾರ ದೇವಿಯ ಪರ ಬೋಪಾರ ಎಂದು ಶ್ರೀ
ದೇವಿ ಸ್ಮರಣೆಯ ನಾದವು ಹೀರಾ ಗ್ರಾಮ (ವಜ್ರ) ಗ್ರಾಮ ತುಂಬಾ ಭವೈಕತೆಯಿಂದ ನಾದಮೃತಗೊಂಡಿತ್ತು.
ಶ್ರೀ ದೇವಿಯನ್ನು ಹೊತ್ತ ಗಜಲಕ್ಷ್ಮಿ ಅಂಬಾರಿಯೂ ಮೈಸೂರು ದಸರಾ ಅಂಬಾರಿಯಂತ್ತೆ ಅಲಂಕಾರದಿಂದ ಕೂಡಿಕೊಂಡಿತ್ತು.
ಮಾನ್ವಿ ವಿಧಾನ ಸಭೆ ಕ್ಷೇತ್ರದ ಶಾಸಕರು ಹಂಪಯ್ಯ ನಾಯಕ ಸಾಹುಕಾರ್ ರವರು ಜಂಬೂ ಸವಾರಿ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡುವುದರ ಮೂಲಕ ಶ್ರೀ ಮಠದ ಇತಿಹಾಸ ಕೀರ್ತಿಯಾ ಬಗ್ಗೆ ಮಾತನಾಡಿ ನನ್ನ ರಾಜಕೀಯ
ಗುರುಗಳಾದ  ಸಣ್ಣ ನೀರಾವರಿ ಇಲಾಖೆ ಮತ್ತು ತಂತ್ರಜ್ಞಾನ, ಉಡುಪಿ ಜಿಲ್ಲೆ ಉಸ್ತುವಾರಿ ಸಚಿವರಾದ ಎನ್. ಎಸ್. ಬೋಸರಾಜ್ ರವರು  ಶ್ರೀ ಮಠಕ್ಕೆ ಬಹಳಷ್ಟು ಶ್ರಮಿಸಿದ್ದಾರೆ ಮತ್ತು ನಾನು ಕೂಡ ಶ್ರೀ ಮಠಕ್ಕೆ
ಶ್ರಮಿಸುವುದರ ಮೂಲಕ ಶ್ರೀ ಮಠವು ಅಜರಾಮವಾಗಿ ಸುಪ್ರಸಿದ್ಧವಾಗಿದೆ. ಮುಂದಿನ ದಿನಮಾನಗಳಲ್ಲಿ  ಶ್ರೀ ಸಿದ್ದರಾಮೇಶ್ವರ ಸುಕ್ಷೇತ್ರ ಹೀರಾ ಶ್ರೀ ರಾಜರಾಜೇಶ್ವರಿ ಶಿವನುಭವ ಮಂಟಪದ ಶ್ರೀ ಮಠವು ಉನ್ನತ
ಧಾರ್ಮಿಕ ಕಾರ್ಯಕ್ರಮಗಳಿಂದ ಪ್ರಜ್ವಲಿಸಬೇಕೆಂದು ಶುಭರೈಸಿದರು.
ಸಚಿವರು ಎನ್, ಎಸ್, ಬೋಸರಾಜ್, ಹಂಪನಗೌಡ ಬಾದರ್ಲಿ, ಸಂಸದರು ರಾಜ ಅಮರೇಶ್ವರ ನಾಯಕ, ಮಾಜಿ ಸಂಸದರು ಮತ್ತು ಬಿಜೆಪಿ ಪಕ್ಷದ ಪ್ರತಿನಿಧಿಯಾಗಿರುವ ಬಿ. ವಿ. ನಾಯಕ,ಮಾಜಿ ಶಾಸಕರು ಕೆ, ಶಿವನಗೌಡ ನಾಯಕ ದೇವದುರ್ಗ,ಮಾಜಿ
ಶಾಸಕರು ಗಂಗಾಧರ ನಾಯಕ ಮಾನ್ವಿ,ಜೆಡಿಎಸ್ ಪಕ್ಷದ ಮಾಜಿ ಶಾಸಕರು ರಾಜ ವೆಂಕಟಪ್ಪ ನಾಯಕ,ಡಾ.. ವೀಣಾ,
ಶ್ರೀ ದೇವಿ ಮಹಾತ್ಮೆ ಪುರಾಣ ಪ್ರವಚನ ಪ್ರಾರಂಭದಿಂದ ಹಿಡಿದು ಶರನ್ನವರಾತ್ರಿ ವಿಜಯದಶಮಿ ಕೊನೆಯದಿನದವರೆಗೂ ಮತ್ತು ಜಂಬೂ ಸವಾರಿ ಕಾರ್ಯಕ್ರಮದವರಿಗೂ ಬಹಳಷ್ಟು ಪ್ರಗತಿಪರ ರಾಜಕೀಯ ಪ್ರತಿನಿಧಿಗಳು ಹಿರಿಯ
ಮುಖಂಡರುಗಳು ಮತ್ತು ಸರ್ವ ಧರ್ಮ ಸಮನ್ವಯ ಪ್ರಗತಿಪರ ಸಂಘಟನೆಗರಾರು, ಸರ್ವ ಸದ್ಭಾಕ್ತರು ಶ್ರೀ ಮಠಕ್ಕೆ ಆಗಮಿಸಿ ಶ್ರೀ ದೇವಿಯ ಆಶೀರ್ವಾದ ಮತ್ತು ಪರಮ ಪೂಜ್ಯ ಗುರುಗಳಾದ ಶ್ರೀ ಅಯ್ಯಪ್ಪತಾತನವರ ಕೃಪಾ
ಆಶೀರ್ವಾದವನ್ನು ಪಡೆದು ಶ್ರೀ ಮಠಕ್ಕೆ ತನು, ಮನ, ಧನದಿಂದ ಸೇವೆಗೈದರು. ಕರ್ನಾಟಕ ಸರ್ಕಾರ ಆದೇಶದ ಕಾನೂನಿನ ನಿಯಮನುಸರವಾಗಿ ರಾಯಚೂರು ಮಾನ್ಯ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ಇಲಾಖೆಯ
ವರಿಷ್ಟಧಿಕಾರಿಗಳ ಆದೇಶ ಸುತ್ತೋಲೆಗಳ ಅನುಮತಿ ಮೇರೆಗೆ ವಿಶೇಷ ಪ್ರಥಮ ವರ್ಷದ ಜಂಬೂ ಸವಾರಿ ಕಾರ್ಯಕ್ರಮದಲ್ಲಿ ಸಿರವಾರ ಪೊಲೀಸ್ ಆರಕ್ಷಕ ಠಾಣೆಯ ಉಪನಿರೀಕ್ಷಕರು (ಪಿಎಸ್ಐ) ಗುರುಚಂದ್ರ ಯಾದವ್,ವೃತ್ತ
ಪೊಲೀಸ್ ನೀರಿಕ್ಷಕರು (ಸಿಪಿಐ) ಶಾಶಿಕಾಂತ ಎಂ.ಪೊಲೀಸ್ ಕಾನ್ಸ್ ಟೇಬಲ್ ಗಾಯತ್ರಿ ಗಾಣಧಾಳ್,ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿಯವರು,ಜೇಸ್ಕಾಂ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಚೆನ್ನಪ್ಪ
ಕರಿಭಂಟನಾಳ,ಅಯ್ಯನ ಗೌಡ ಪಾಟೀಲ್ ಜಂಬಲದಿನ್ನಿ,ಬ್ರಿಜೆಸ್ ಪಾಟೀಲ್, ಶರಣಯ್ಯ ನಾಯಕ,ಶಿವಶರಣ ಸಾಹುಕಾರ್ ಅರಿಕೆರಾ, ಎಂ. ಶ್ರೀ ನಿವಾಸ ರೆಡ್ಡಿ,ದೇವರಾಜ್ ನಾಯಕ ಕುರುಕುಂದ, ಶರಣಯ್ಯ ಹಿರೇಮಠ
ಚಿಂಚರಕಿ,ಉಪಸ್ಥಿತರಿದ್ದರು.
ಹೀರಾ (ವಜ್ರ) ಗ್ರಾಮದ ಹಿರಿಯ ಮುಖಂಡರುಗಳು ನರಸಣ್ಣ ತಾತ ಹೀರಾ,ಮರೇಶ್ ತಾತ, ಶ್ರೀ ಧರ ತಾತ,ಮಾಜಿ ಗ್ರಾ.ಪಂ. ಅಧ್ಯಕ್ಷರು ಪ್ರಸ್ತುತ ಸದ್ಯಸರು ಅಯ್ಯಪ್ಪ ದೋರೆ, ಮಾಜಿ, ಎಸ್,ಡಿ,ಎಂ,ಸಿ, ಅಧ್ಯಕ್ಷರು ಪ್ರಸ್ತುತ ಹೀರಾ
ಬುದ್ದಿನ್ನಿ ಚಿನ್ನದಗಣಿ ನೌಕರರು ಹನುಮಂತ್ರಾಯ ಗೌಡ ಪೊಲೀಸ್ ಪಾಟೀಲ್,ಹಿರಿಯ ನಿವೃತ್ತಿ ಅಧಿಕಾರಿಗಳು ಮಲ್ಲಿಕಾರ್ಜುನ್ ಸರ್,ಗ್ರಾ.ಪಂ,ಸದ್ಯಸರು ಸಿದ್ದಪ್ಪಗೌಡ,ಗ್ರಾ.ಪಂ. ಅಧ್ಯಕ್ಷರು ಪಾರ್ವತೆಮ್ಮ
ಬಸವರಾಜ್ ಪೊಲೀಸ್ ಗೌಡ್ರು,ಹಿರಿಯ ಮುಖಂಡರು ಸಿದ್ದಪ್ಪ ಸಾಹುಕಾರ್ ಮಲಶೇಟ್ಟಿ,ಮಾಜಿ.ತಾ.ಪಂ. ಸದ್ಯಸರು ಶ್ರೀ ಧರ ಗೌಡ ಪೊಲೀಸ್ ಪಾಟೀಲ್,ಗುತ್ತಿಗೆಧಾರರು ರಂಜಿತ್ ಕುಲಕರ್ಣಿ,ಮಾಜಿ.ಗ್ರಾ.ಪಂ. ಅಧ್ಯಕ್ಷರು
ರೇಣುಕಮ್ಮ ಧನಂಜಯ್ಯ ಗುತ್ತೇಧಾರ್,ಮಾಜಿ ಗ್ರಾ.ಪಂ. ಸದ್ಯಸರು ಮುದೆಪ್ಪ ದಳಪತಿ ದೊಡ್ಡಮನಿ,ಸಿದ್ರಾಮಪ್ಪ ನ್ಯಾ.ಬೇ. ಮಾಲೀಕರು,ಮಾಜಿ ಗ್ರಾ.ಪಂ. ಅಧ್ಯಕ್ಷರು ಲಕ್ಷ್ಮಣ ಮ್ಯಾಗೇರಿ,
ಮಾಜಿ ಗ್ರಾ.ಪಂ. ಸದ್ಯಸರು ಮಹಾಂತೇಶ್ ಸಾಹುಕಾರ್ ಜಿನ್ನಾ,ಕೊಳದಯ್ಯ ಆಚಾರಿ ವಿಶ್ವಕರ್ಮ,ಗ್ರಾ.ಪಂ. ಸದ್ಯಸರು ಮೈನುದಿನ್,ಶೇಖಹುಸೇನ್, ಸಯ್ಯದ್ ಅಲ್ಲಾ ಬಾಕ್ಷಾ,
ಬಸವರಾಜ್ ಮೇಟಿ, ಗಂಗಾಧರ ಮೇಟಿ,ಮುಖಂಡರು ರಾಜಶೇಖರ್ ಪಾಟೀಲ್,ನಿಂಗಣ್ಣ ಯಾದವ್, ಪರಪ್ಪಗೌಡ, ಮುದುಕಪ್ಪ ಗೌಡ. ನರಸಣ್ಣ ದೊರೆ,ದೇವೇಂದ್ರ ದೊರೆ,ಶಿವು ದೊರೆ, ಅಮರೇಶ್ ದೊರೆ, ಹನುಮಂತ್ರಾಯ ದೊರೆ,ಹನುಮಂತ
ಯಾದವ್,ನಾಗರಾಜ್ ಗೌಡ ಪೊಲೀಸ್ ಪಾಟೀಲ್,ವಿಕ್ರಂ ಗೌಡ ಪೊಲೀಸ್ ಪಾಟೀಲ್,ಮರೀಗೌಡ, ಅಯ್ಯಪ್ಪ ಸಾಹುಕಾರ್ ಮಲಶೇಟ್ಟಿ ಗಣೇಕಲ್,
ಕೆಂಚಣ್ಣ ಯಾದವ್,ಮೌನೇಶ್ ಯಾದವ್,ದೇವೆಗೌಡ ಪೊಲೀಸ್ ಪಾಟೀಲ್,ಬಸನಗೌಡ ಪೊಲೀಸ್ ಪಾಟೀಲ್, ನರಸಣ್ಣ ಗೌಡ ಪೊಲೀಸ್ ಪಾಟೀಲ್,ಹಾಗೂ ಹೀರಾ ಗ್ರಾಮದ ಸರ್ವ ಧರ್ಮ ಸಮನ್ವಯ ಪ್ರಗತಿಪರ ಸರ್ವ ಗ್ರಾಮಸ್ಥರು ಭಾಗಿಯಾಗಿ
ಕಾರ್ಯಕ್ರವನ್ನು ತುಂಬಾ ಅದ್ದೂರಿಯಾಗಿ ಯಶಶ್ವಿಗೊಳಿಸಿದರು.
ಹೀರಾ (ವಜ್ರ) ಗ್ರಾಮವು ಮೈಸೂರಿನ ವಿಜಯ ದಶಮಿ ದಸರೋತ್ಸವ ಹಬ್ಬತರನೇ ಕಂಗೊಳಿಸುತಿತ್ತು.
ಶ್ರೀ ಮಠವು ಕೈಲಾಸದಂತ್ತೆ ಕಂಗೊಳಿಸುತಿತ್ತು.
ಹೀರಾ ಗ್ರಾಮಸ್ಥರು ಮತ್ತು ಸುತ್ತಮುತ್ತಲಿನ ಗ್ರಾಮದ ಶ್ರೀ ದೇವಿ ಸರ್ವ ಸದ್ಭಾಕ್ತರು  ಗ್ರಾಮದ ಹಿರಿಯ ಗಣ್ಯಮಾನ್ಯರು,  ಹಾಗೂ ಸರ್ವ ಧರ್ಮ ಸಮನ್ವಯ ಪ್ರಗತಿಪರ ಸಂಸ್ಥೆಯವರು ಸಂಘಟನೆಗರಾರು
.ಜಿಲ್ಲಾಧಿಕಾರಿಳಿಗೂ ಹಾಗೂ ಅರಣ್ಯ ಸಂರಕ್ಷಣೆ ಇಲಾಖೆಗೆ ಮತ್ತು ಪೊಲೀಸ್ ಇಲಾಖೆಗೆ ಹಾಗೂ ಅಬಕಾರಿ ಇಲಾಖೆ ಮತ್ತು ಪಶುಸಂಗೋಪಾಲನ ಇಲಾಖೆಗೆ ಮತ್ತು ಜೇಸ್ಕಾಂ ಇಲಾಖೆ ಹಾಗೂ ಗ್ರಾಮೀಣ ಮತ್ತು ರಾಜ್ ಪಂಚಾಯತ್
ಇಲಾಖೆ ಶ್ರೀ ಮಠದ ವತಿಯಿಂದ ಧನ್ಯವಾದಗಳು ಸಲ್ಲಿಸಿದರು.

Other Weblink :


PHOTOS





Latest NEWS of
Your Profile Location
Latest VIDEO NEWS of
Your Profile Location
POPULAR NEWS of
Your Profile Location
AFZALPUR (0),   CHITTAPUR (5),   AFZALPUR (0),   CHITTAPUR (0),   AFZALPUR (0),   CHITTAPUR (5),  
1.ಪರಮ ಪೂಜ್ಯ ಶ್ರೀ ಅಯ್ಯಪ್ಪ ತಾತನವರ ನೇತೃತ್ವದಲ್ಲಿ ಹೀರಾ (ವಜ್ರ) ಗ್ರಾಮದಲ್ಲಿ| ವಿಜಯ ದಶಮಿ ದಸರೋತ್ಸವ ಕಾರ್ಯಕ್ರಮವು ಅದ್ದೂರಿಯಾಗಿ ಜರುಗಿತು VIEW ,

1.ಏಪ್ರಿಲ್. 19 ರಂದು 13 ನಾಮಪತ್ರಗಳ ಸಲ್ಲಿಕೆ VIEW ,

2.ಇಂದು ಜನಸಂಪರ್ಕ ಸಭೆ VIEW ,

3.ಭಾರತ ಚುನಾವಣಾ ಆಯೋಗದಿಂದ ಸಾಮಾನ್ಯ ವೀಕ್ಷಕ, ವೆಚ್ಚ ವೀಕ್ಷಕರ ನೇಮಕ: ಜನಸಾಮಾನ್ಯರು ಕುಂದುಕೊರತೆಗಳಿದ್ದಲ್ಲಿ ಅಧಿಕಾರಿಗಳಿಗೆ ಸಲ್ಲಿಸಲು ಮನವಿ VIEW ,

4. ಇಂದು 10 ನಾಮಪತ್ರಗಳ ಸಲ್ಲಿಕೆ : लोकसभा नामांकन VIEW ,

5.ಎಲ್ಲ ಮಾಧ್ಯಮ ಕಚೇರಿಗಳಿಗೆ, VIEW ,

6.ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ಮೇ 5ರಂದು ಸಂಜೆ 6 ಗಂಟೆಯಿAದ ಪ್ರಾರಂಭಿಸಿ 2024ರ ಜೂನ್ 7 ರಂದು ಮತದಾನ ಮುಕ್ತಾವಾಗುವರೆಗೆ ಕಲಂ 144ರ ಮೇರೆಗೆ ಪ್ರತಿಬಂಧಕಾಜ್ಞೆ ಜಾರಿ -:ಜಿಲ್ಲಾಧಿಕಾರಿ ಗೋವಿಂದರೆಡ್ಡಿ VIEW ,

7.ಚುನಾವಣೆಗೆ ನಿಯೋಜಿತ ಅಧಿಕಾರಿಗಳ ಮೇಲೆ ಹೆಚ್ಚಿನ ಜವಾಬ್ದಾರಿಗಳಿಗೆ- ಚುನಾವಣಾ ವೀಕ್ಷಕ- ದೀಪಂಕರ್ ಮೋಹಪಾತ್ರ VIEW ,

8.ಏಪ್ರಿಲ್. 17 ರಂದು 6 ನಾಮಪತ್ರಗಳ ಸಲ್ಲಿಕೆ VIEW ,

9.ಏಪ್ರೀಲ್ 19ರಂದು ವಿಕಲಚೇತರರಿಂದ ವಿಶೇಷ ಮತದಾನ ಜಾಗೃತಿ ಜಾಥ VIEW ,

10.ಏಪ್ರಿಲ್ 16 ರಂದು 7 ನಾಮಪತ್ರಗಳ ಸಲ್ಲಿಕೆ VIEW ,

11.ಯುಜಿ- ಸಿಇಟಿ ಪರೀಕ್ಷೆಗಳನ್ನು ಸುಸೂತ್ರವಾಗಿ ನಡೆಸಿ -:ಜಿಲ್ಲಾಧಿಕಾರಿ ಗೋವಿಂದರೆಡ್ಡಿ VIEW ,

12.ದ್ವೀತಿಯ ಪಿ.ಯು.ಸಿ ಫಲಿತಾಂಶ ಮೀರಾಗ0ಜ ಮೊರಾರ್ಜಿ ದೇಸಾಯಿ ಬಾಲಕಿಯರ ವಸತಿ ಕಾಲೇಜಿಗೆ ಶೇ. 100ರಷ್ಟು ಫಲಿತಾಂಶ ಸಾಧನೆ VIEW ,

13.ಅಗ್ನಿಶಾಮಕ ಸೇವ ಸಪ್ತಾಹ ದಿನದ ಅಂಗವಾಗಿ ಅಗ್ನಿಶಾಮನದ ಕಾರ್ಯದಲ್ಲಿ ವೀರ ಮರಣ ಹೊಂದಿದ ಅಗ್ನಿಶಾಮಕರಿಗೆ ಶ್ರದ್ದಾಂಜಲಿ VIEW ,

14.ಏಪ್ರಿಲ್ 15 ರಂದು ಮೂರು ನಾಮಪತ್ರಗಳ ಸಲ್ಲಿಕೆ VIEW ,

15.ಅಂಬೇಡ್ಕರರು ಜಗತ್ತಿಗೆ ಮಾದರಿಯಾದ ಸಂವಿಧಾನ ರಚಿಸಿದ್ದಾರೆ -:ಜಿಲ್ಲಾ ಚುನಾವಣಾಧಿಕಾರಿ ಗೋವಿಂದರೆಡ್ಡಿ VIEW ,

16.ಏ.15 ಮತ್ತು 16 ರಂದು ಲೋಕಾಯುಕ್ತ ಅಹವಾಲು ಸ್ವೀಕಾರ VIEW ,

17. ಮಧ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿಗಳ ಆದೇಶ VIEW ,

18.ಬೀದರ ಜಿಲ್ಲೆಯ ಚುನಾವಣಾ ವೆಚ್ಚ ವೀಕ್ಷಕರಾಗಿ ಎಸ್. ಈಶ್ವರ ನೇಮಕ VIEW ,

19.ಎಪ್ರೀಲ್ 15 ರಂದು ಕಾರಂಜಾ ಜಲಾಶಯದಿಂದ ನೀರು ಬಿಡುಗಡೆ VIEW ,

20.ಲೋಕಸಭೆ ಎ. 12ರಂದು ಎರಡು ನಾಮಪತ್ರಗಳ ಸಲ್ಲಿಕೆ VIEW ,

1.ಜೆಜೆಎಮ್ ಕಳಪೆ ಕಾಮಗಾರಿ ಆರೋಪ : ಗ್ರಾಮಸ್ಥರಿಂದ ತಾಪಂ ಇಓಗೆ ಮನವಿ ಗುಣಮಟ್ಟದ ಕಾಮಗಾರಿ ಕೈಗೊಳ್ಳಲು ಒತ್ತಾಯ VIEW ,

2.ಬೇಟಿ ಬಚಾವೋ, ಬೇಟಿ ಪಡಾವೋ ಜಾಗೃತಿ ಜಾಥಾ, ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿ : ನ್ಯಾ. ಚವ್ಹಾಣ VIEW ,

3.ದುಬೈನಿಂದ ನಾಡಿನ ಜನತೆಗೆ ಶುಭ ಕೋರಿದ ಮಾಲಿಕಯ್ಯ ಗುತ್ತೇದಾರ VIEW ,

4.बहन के शादी के दिन भाई की ट्रैन ट्रैक पर मृत्यु VIEW ,

5.ವೀರಶೈವ ಸಮಾಜದ ಒಳ ಪಂಗಡಗಳ ರಾಜ್ಯಮಟ್ಟದ ದ್ವಿತೀಯ ವಧು-ವರರ ಸಮಾವೇಶ VIEW ,

6.ನಾಡಿನ ಜನತೆಗೆ ಕ್ರಿಸ್ ಮಸ್ ಹಬ್ಬದ ಶುಭಾಶಯಗಳು: ಮಾಲೀಕಯ್ಯ ಗುತ್ತೇದಾರ್ VIEW ,

7.IPC 268 : public Nuisance : Road, Footpath Blocking VIEW ,

8.संसद मे हमला करने वाले देशभक्त या देशद्रोही ? यूसीपी : अध्यक्ष : विनय बिरादर VIEW ,

9.प्रॉपर्टी माफियों को करेंगे ख़त्म : यूसीपी अध्यक्ष विनय बिरादर VIEW ,

10.Narendar Modi vs Vinay Biradar 2024 Elections : viral news VIEW ,

11.* जनता की आवाज़ कविता के रूप मे * VIEW ,

12.Kanakadas jayanti VIEW ,

13.Voter list enrollment VIEW ,

14.Mens open tennis VIEW ,

15.ಭೀಕರ ರಸ್ತೆ ಅಪಘಾತ ಸ್ಥಳದಲ್ಲೆ ಮೃತಪಟ್ಟ ಆಟೋ ಚಾಲಕ VIEW ,

16.ಸಂಸ್ಥೆಯು ಕನ್ನಡ ಹಬ್ಬದ ಆಚರಣೆ , ಸತ್ಯ ಮೇವ ಜಯತೆ” NGO VIEW ,

17. ಕಲಬುರಗಿಯಲ್ಲಿ ಬೆಳ್ಳಂಬೆಳಗ್ಗೆ ಎರಡು ಕಡೆ ಲೋಕಾಯುಕ್ತ ದಾಳಿ VIEW ,

18.Mp Dr syed nasir hussain rajsabha cwc member come to bidar VIEW ,

19.ಕಲಬುರಗಿ ಕೆ. ಇ. ಎ kea ಪರೀಕ್ಷೆಯಲ್ಲಿ ಬ್ಲೂಟುತ್ ಬಳಸಿ ಪರೀಕ್ಷೆ ಬರೆಯುತ್ತಿದ್ದ ಅಭ್ಯರ್ಥಿ ಬಂಧನ VIEW ,

20.Samman for Valmiki guru VIEW ,

1.ಪರಮ ಪೂಜ್ಯ ಶ್ರೀ ಅಯ್ಯಪ್ಪ ತಾತನವರ ನೇತೃತ್ವದಲ್ಲಿ ಹೀರಾ (ವಜ್ರ) ಗ್ರಾಮದಲ್ಲಿ| ವಿಜಯ ದಶಮಿ ದಸರೋತ್ಸವ ಕಾರ್ಯಕ್ರಮವು ಅದ್ದೂರಿಯಾಗಿ ಜರುಗಿತು VIEW (5300) ,

1.ಕನ್ನಡ ಭವನಕ್ಕೆ 1 ಕೋಟಿ ರೂ. ಬಿಡುಗಡೆ, ಪ್ರಾಧಿಕಾರದ ಅಧ್ಯಕ್ಷರಿಗೆ ಒಕ್ಕೂಟದಿಂದ ಅಭಿನಂದನೆ VIEW (391971) ,

2.ಮಾದ್ಯಮದ ಮುಂದೆ ಬಿಕ್ಕಿ‌ಬಿಕ್ಕಿ ಅತ್ತ ಪ್ರಭು ಚೌಹಾಣ್ VIEW (273601) ,

3.ಅಲ್ಲಮ ಪ್ರಭು ಪಾಟೀಲ್ ಅವರಿಗೆ ಸಚಿವ ಸ್ಥಾನದ ಬೇಡಿಕೆ: ಯುವ ಮುಖಂಡ ಪ್ರದೀಪ್ ಮಾಡಿಯಾಳ್ VIEW (231604) ,

4.ಖಾನಪುರದಲ್ಲಿ ರಿಲಯನ್ಸ್ ಫೌಂಡೇಷನ್ ಬೀದರ್ ವತಿಯಿಂದ ಸ್ಥಳಿಯ ಗ್ರಾಪಂ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆ ಜರುಗಿತು. VIEW (225250) ,

5.ಜ್ಞಾನ,ಸಂಪತ್ತಿನ ಜೊತೆಗೆ ವಿನಯ ಮುಖ್ಯ VIEW (223839) ,

6.ಊರಿಗೆ ಬಸ್‌ ಇಲ್ಲವೆಂದು ಸಾರಿಗೆ ಬಸ್‌ ಚಲಾಯಿಸಿಕೊಂಡು ಹೋದ ಭೂಪ VIEW (222719) ,

7.ಭಕ್ತಿಯಲ್ಲಿ ಶಕ್ತಿ ಅಡಗಿದೆ ಅಂಬಿಕಾ ಸಿದ್ದೆಸೂರೆ VIEW (222632) ,

8.ವಿಶ್ವ ಪರಿಸರ ದಿನಾಚರಣೆ ಶಾಶ್ವತ ಜಾಗೃತಿ ಮೂಡಿಸುವ ಕಾರ್ಯವಾಗಲಿ. VIEW (222037) ,

9.ಕಳ್ಳತನವಾದ ಮುದ್ದೆ ಮಾಲು ಪತ್ತೆ VIEW (219632) ,

10.ಓಪನ್ ಹಾರ್ಟ್ ಸರ್ಜರಿ/ಬೈಪಾಸ್ ಸರ್ಜರಿ ಗೆ ಅವಕಾಶ. VIEW (219466) ,

11.ಜೀವನದಲ್ಲಿ ಉತ್ಸಾಹ ಅತಿ ಮುಖ್ಯ VIEW (219260) ,

12.ADMISSION ARE OPEN VIEW (219247) ,

13.ಕುಡಿಯುವ ನೀರಿಗಾಗಿ ಜಂಬಗಿ (ಬಿ) ಗ್ರಾಪಂಗೆ ಮುತ್ತಿಗೆ ಹಾಕಿದ ಮಹಿಳೆಯರು VIEW (217275) ,

14.ಎಕಲಾರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ಮಕ್ಕಳು ನಿಜಕ್ಕೂ ಪುಣ್ಯವಂತರು ಎಂದು ಬೀದರ್ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಲಂಗೋಟಿ ಅಭಿಪ್ರಾಯ ಪಟ್ಟರು. VIEW (216684) ,

15. ಕನ್ನಡದಲ್ಲಿ ನಾಮಫಲಕವನ್ನು ಬರೆಯುವ ಕುರಿತು ಕ ರ ವೇ ಆಗ್ರಹ VIEW (210850) ,

16.ಅನುಭವ ಮಂಟಪ ಸಂಸ್ಕೃತಿ-ಸಂಸ್ಕಾರ ಶಿಬಿರ ಸಮಾರೋಪ ಸಮಾರಂಭ VIEW (210398) ,

17.ಬಸ್ಸಿನ ವ್ಯವಸ್ಥೆ ಇಲ್ಲ ಕ್ಲಾಸ್ ತಪ್ಪಲಾಗುತ್ತಿಲ್ಲ:ವಿದ್ಯಾರ್ಥಿಗಳ ಆಕ್ರೋಶ VIEW (209709) ,

18.ಮಾದಕ ವಸ್ತುಗಳ ಮಾರಾಟ ಜಾಲ ಕಂಡುಬoದಲ್ಲಿ ಮಾಹಿತಿ ನೀಡಿ :ಅಬಕಾರಿ ಉಪ ಆಯುಕ್ತ ಎಂ.ಡಿ. ಇಸ್ಮಾಯಿಲ್ ಇನಾಮದಾರ VIEW (209410) ,

19.ಈಶ್ವರ್ ಖಂಡ್ರೆ ಅವರಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡುವಂತೆ ಸುಧಾಕರ ಕೊಳ್ಳುರ ಆಗ್ರಹ VIEW (208956) ,

20.ಪಿಯು ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸೌಲಭ್ಯ. VIEW (208028) ,

        

All right reserved. Copyrights 2020 by: www.UcpDevelopers.com and by www.UcpVoiceNews.com