Online
Voting
    MY NEWS Page MY SURVEY Page MY STOCK Page
TITLE : ಲಿಂ. ಮಾತೋಶ್ರೀ ಗೌರಮ್ಮ ತಾಯಿ ಅವರ 7 ನೇ ವರ್ಷದ ಪುಣ್ಯಸ್ಮರಣೆಯ ಅಂಗವಾಗಿ ಉಚಿತ ಆರೋಗ್ಯ ಶಿಭಿರ ಕಾರ್ಯಕ್ರಮ

VISITORS : 1225

Share
Published Date : 2024-04-14 14:27:25
Last Updated On : 2024-04-14 17:30:57
News Category : SOCIAL
News Location ADDRESS :   
CITY : KALABURAGI ,
STATE : KARNATAKA , 
COUNTRY : INDIA


   See Below with more Details



TITLE : ಲಿಂ. ಮಾತೋಶ್ರೀ ಗೌರಮ್ಮ ತಾಯಿ ಅವರ 7 ನೇ ವರ್ಷದ ಪುಣ್ಯಸ್ಮರಣೆಯ ಅಂಗವಾಗಿ ಉಚಿತ ಆರೋಗ್ಯ ಶಿಭಿರ ಕಾರ್ಯಕ್ರಮ

DESCRIPTION :
ಕಲಬುರಗಿ:-  ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ  ನಾಲವಾರ ಗ್ರಾಮದಲ್ಲಿ ಉಚಿತ ಆರೋಗ್ಯ ಚಿಕಿತ್ಸೆ  ಶಿಭಿರ   ಕಾರ್ಯಕ್ರಮವು  ಕಲ್ಯಾಣ ಕರ್ನಾಟಕ ಭಾಗದ ಪ್ರಸಿದ್ಧ ಪುಣ್ಯಕ್ಷೇತ್ರ ಶ್ರೀ
ಕೋರಿಸಿದ್ದೇಶ್ವರ  ಮಹಾಸಂಸ್ಥಾನ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಡಾ.ಸಿದ್ಧತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ನೇತೃತ್ವದಲ್ಲಿ ಸ್ಥಳ - ಶ್ರೀ  ಕೋರಿಸಿದ್ದೇಶ್ವರ ಮಠದ ಆವರಣದಲ್ಲಿ 
ನೇತ್ರಧಾನ  ಚಿಕಿತ್ಸೆ ಶಿಬಿರ ಹಾಗೂ ಬೆನ್ನು ನೋವು
ಕುತ್ತಿಗೆ ನೋವು
ಮೊಳಕಾಲು ನೋವು
ದೇಹದ ಭಾಗದ  ಯಾವುದೇ ನೋವುಗಳಿಗೆ ಯಂತ್ರದ ಮುಖಾಂತರ ಚಿಕಿತ್ಸೆಯನ್ನು ನೀಡಲಾಗುವುದುರ, ಹಾಗೂ, ರಕ್ತದಾನ ಶಿಬಿರ ಕಾರ್ಯಕ್ರಮ                                                             ಶ್ರೀ ಕೋರಿಸಿದ್ದೇಶ್ವರ. ಮಹಾಸಂಸ್ಥಾನ ಮಠ
ಸುಕ್ಷೇತ್ರ ನಾಲವಾರ  ಪೂಜ್ಯ ಶ್ರೀಗಳ ಜನ್ಮಧಾತೆ  ಶ್ರೀ ಮಠದ ಅನ್ನಪೂರ್ಣೆ ಮಾತೋಶ್ರೀ ಲಿಂ. ಗೌರಮ್ಮ ತಾಯಿ ( ಆಯಿ) ಯವರ  7ನೇ  ವರ್ಷದ ಪುಣ್ಯಸ್ಮರಣೆ  ಅಂಗವಾಗಿ  ದಿನಾಂಕ 16-04-2024 ರಂದು   ಮಂಗಳವಾರ ಮಧ್ಯಾಹ್ನ- 11
ಗಂಟೆಗೆ  ಶ್ರೀ ಮಠದ ಆವರಣದಲ್ಲಿ ನಡೆಯುತ್ತದೆ .   ಹಾಗೆಯೇ 
        ಶ್ರೀ ಷ.ಬ್ರ. ಪರಮ ಪೂಜ್ಯ ಢಾ ಸಿದ್ಧ ತೋಟೇಂದ್ರ ಶಿವಾಚಾರ್ಯ    ಮಹಾಸ್ವಾಮಿಗಳವರ  ದಿವ್ಯ ಸಾನಿಧ್ಯದಲ್ಲಿ ಮತ್ತು          
        ಶ್ರೀ ಡಾ‌ ಚೆನ್ನವೀರ ಶಿವಾಚಾರ್ಯ ಮಹಾಸ್ವಾಮಿಗಳು ಹಾರಕೂಡ ಶ್ರೀಗಳು ಉದ್ಘಾಟನೆ ಮಾಡುವುದರ ಮೂಲಕ ಚಾಲನೆ ನೀಡುವವರು.         ಇದೇ ಸಂದರ್ಭದಲ್ಲಿ      ಮಾತೋಶ್ರೀ ಕಾರ್ಯಕ್ರಮದಲ್ಲಿ  ಕಲಬುರಗಿ ಶ್ರೀ ಡಾ.
ದಾಕ್ಷಾಯಿಣಿ  ಅವ್ವ  ಕಲಬುರಗಿ ಅವರಿಗೆ  ಲಿಂ. ಮಾತೋಶ್ರೀ ಗೌರಮ್ಮ  ತಾಯಿಯ  ಹೆಸರಿನಲ್ಲಿ 'ಪ್ರಶಸ್ತಿ"  ಆಯ್ಕೆ ಯಾಗಿದ್ದು .                  ಈ ಪ್ರಶಸ್ತಿಯ  ಪ್ರಧಾನ ಸಮಾರಂಭ ಕಾರ್ಯಕ್ರಮವು  ಪರಮ ಪೂಜ್ಯ ಶ್ರೀ
ಡಾ.ಸಿದ್ದ ತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಪ್ರಶಸ್ತಿ  ನೀಡಿ ಗೌರವಿಸಲಾಗುತ್ತದೆ.   ಎಂದು  ತಿಳಿಸಿದರು. ಈ  ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ  ಸಾರ್ವಜನಿಕರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಈ
ಉಚಿತ ಆರೋಗ್ಯ ಶಿಭಿರ ಚಿಕಿತ್ಸೆ ಯನ್ನು ಸದುಪಯೋಗ ತೆಗೆದುಕೊಳ್ಳಿ. ಸರ್ವರಿಗೊ ಹಾರ್ಧಿಕ ಸ್ವಾಗತ. ಎಂದು  ಶ್ರೀಮಠದ ಸಂದ್ಬಕ್ತರಾದ  ಸೋಮಶೇಖರ ಎಸ್ ಲಾಡ್ಲಾಪೂರ ನಾಲವಾರ ಇವರು ಪತ್ರಿಕೆಯ ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.           ‌

Other Weblink :


PHOTOS





Latest NEWS of
Your Profile Location
Latest VIDEO NEWS of
Your Profile Location
POPULAR NEWS of
Your Profile Location
AFZALPUR (0),   CHITTAPUR (5),   AFZALPUR (0),   CHITTAPUR (0),   AFZALPUR (0),   CHITTAPUR (5),  
1.ಬೀದರ ಕಾಂಗ್ರೆಸ್ ಅಭ್ಯರ್ಥಿ ಶ್ರೀ ಸಾಗರ ಈಶ್ವರ ಖಂಡ್ರೆ ಪರವಾಗಿ ಮತಯಾಚಿಸಿದ, ಸುಭಾಷ್ ವ್ಹಿ. ರಾಠೋಡ VIEW ,

2.ಕಲಬುರಗಿ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಪಂಚಾಯತ್ ರಾಜ್ ದಿವಸ್ ಆಚರಣೆ VIEW ,

3.ನವ ಕಲಬುರ್ಗಿಯ ಹೊಸ ಸಂಕಲ್ಪ VIEW ,

4.ಲಿಂ. ಮಾತೋಶ್ರೀ ಗೌರಮ್ಮ ತಾಯಿ ಅವರ 7 ನೇ ವರ್ಷದ ಪುಣ್ಯಸ್ಮರಣೆಯ ಅಂಗವಾಗಿ ಉಚಿತ ಆರೋಗ್ಯ ಶಿಭಿರ ಕಾರ್ಯಕ್ರಮ VIEW ,

5.ಬಿಸಿಲಿನ ತಾಪಕ್ಕೆ ಟ್ರಾಫಿಕ್ ಸಿಗ್ನಲ್ಗಳಲ್ಲಿ ವಾಹನ ಸವಾರರ ಪರದಾಟ VIEW ,

1.ಬೀದರ ಕಾಂಗ್ರೆಸ್ ಅಭ್ಯರ್ಥಿ ಶ್ರೀ ಸಾಗರ ಈಶ್ವರ ಖಂಡ್ರೆ ಪರವಾಗಿ ಮತಯಾಚಿಸಿದ, ಸುಭಾಷ್ ವ್ಹಿ. ರಾಠೋಡ VIEW ,

2.ಕಲಬುರಗಿ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಪಂಚಾಯತ್ ರಾಜ್ ದಿವಸ್ ಆಚರಣೆ VIEW ,

3.Bidar sports department has 2 govt employees & outsource staff are 22 VIEW ,

4.ನವ ಕಲಬುರ್ಗಿಯ ಹೊಸ ಸಂಕಲ್ಪ VIEW ,

5.ಲಿಂ. ಮಾತೋಶ್ರೀ ಗೌರಮ್ಮ ತಾಯಿ ಅವರ 7 ನೇ ವರ್ಷದ ಪುಣ್ಯಸ್ಮರಣೆಯ ಅಂಗವಾಗಿ ಉಚಿತ ಆರೋಗ್ಯ ಶಿಭಿರ ಕಾರ್ಯಕ್ರಮ VIEW ,

6.ಬಿಸಿಲಿನ ತಾಪಕ್ಕೆ ಟ್ರಾಫಿಕ್ ಸಿಗ್ನಲ್ಗಳಲ್ಲಿ ವಾಹನ ಸವಾರರ ಪರದಾಟ VIEW ,

1.Great leadership and great MP from Bidar district karnataka state VIEW ,

2.Love jihad VIEW ,

1.ಬಿಸಿಲಿನ ತಾಪಕ್ಕೆ ಟ್ರಾಫಿಕ್ ಸಿಗ್ನಲ್ಗಳಲ್ಲಿ ವಾಹನ ಸವಾರರ ಪರದಾಟ VIEW (1742) ,

2.ಲಿಂ. ಮಾತೋಶ್ರೀ ಗೌರಮ್ಮ ತಾಯಿ ಅವರ 7 ನೇ ವರ್ಷದ ಪುಣ್ಯಸ್ಮರಣೆಯ ಅಂಗವಾಗಿ ಉಚಿತ ಆರೋಗ್ಯ ಶಿಭಿರ ಕಾರ್ಯಕ್ರಮ VIEW (1226) ,

3.ಬೀದರ ಕಾಂಗ್ರೆಸ್ ಅಭ್ಯರ್ಥಿ ಶ್ರೀ ಸಾಗರ ಈಶ್ವರ ಖಂಡ್ರೆ ಪರವಾಗಿ ಮತಯಾಚಿಸಿದ, ಸುಭಾಷ್ ವ್ಹಿ. ರಾಠೋಡ VIEW (405) ,

4.ನವ ಕಲಬುರ್ಗಿಯ ಹೊಸ ಸಂಕಲ್ಪ VIEW (393) ,

5.ಕಲಬುರಗಿ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಪಂಚಾಯತ್ ರಾಜ್ ದಿವಸ್ ಆಚರಣೆ VIEW (388) ,

1.ಬಿಸಿಲಿನ ತಾಪಕ್ಕೆ ಟ್ರಾಫಿಕ್ ಸಿಗ್ನಲ್ಗಳಲ್ಲಿ ವಾಹನ ಸವಾರರ ಪರದಾಟ VIEW (1742) ,

2.ಲಿಂ. ಮಾತೋಶ್ರೀ ಗೌರಮ್ಮ ತಾಯಿ ಅವರ 7 ನೇ ವರ್ಷದ ಪುಣ್ಯಸ್ಮರಣೆಯ ಅಂಗವಾಗಿ ಉಚಿತ ಆರೋಗ್ಯ ಶಿಭಿರ ಕಾರ್ಯಕ್ರಮ VIEW (1226) ,

3.Bidar sports department has 2 govt employees & outsource staff are 22 VIEW (415) ,

4.Love jihad VIEW (414) ,

5.ಬೀದರ ಕಾಂಗ್ರೆಸ್ ಅಭ್ಯರ್ಥಿ ಶ್ರೀ ಸಾಗರ ಈಶ್ವರ ಖಂಡ್ರೆ ಪರವಾಗಿ ಮತಯಾಚಿಸಿದ, ಸುಭಾಷ್ ವ್ಹಿ. ರಾಠೋಡ VIEW (405) ,

6.ನವ ಕಲಬುರ್ಗಿಯ ಹೊಸ ಸಂಕಲ್ಪ VIEW (393) ,

7.ಕಲಬುರಗಿ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಪಂಚಾಯತ್ ರಾಜ್ ದಿವಸ್ ಆಚರಣೆ VIEW (388) ,

8.Great leadership and great MP from Bidar district karnataka state VIEW (174) ,

        

All right reserved. Copyrights 2020 by: www.UcpDevelopers.com and by www.UcpVoiceNews.com